Tuesday, July 14, 2009

ಬದಲಾಗದೆ ನಮಗೆ ನೆಮ್ಮದಿ ಇಲ್ಲಾ......


ಆಸಕ್ತಿ, ಕೂತುಹೊಲ, ಕಾತರ, ಕನವರಿಕೆ, ಎಲ್ಲಾ ಕಲೆಯಲ್ಲಿ ಸಾಮಾನ್ಯ.
ಹಾಗೆ ಜಗತ್ತನ್ನು ಬೆರಗುಗಣ್ಣಿಂದ ನೋಡುತ್ತಿದ್ದಾನೆ.
ಜಲವರ್ಣ ಕೃತಿ.
ಜಗತ್ತನ್ನು ನೋಡುವುದಷ್ಟೇ ನಮ್ಮ ಕೆಲಸವೇನೋ, ಯಾಕೆಂದರೆ ಬದಲಾಯಿಸಲು ನಮ್ಮಿಂದ ಸಾಧ್ಯವಿಲ್ಲಾ. ಬದಲಾಗದೆ ನಮಗೆ ನೆಮ್ಮದಿ ಇಲ್ಲಾ.
ಇಂತಹ ಗೊಂದಲಗಳೇ ನಾಳೆಗಳಿಗಾಗಿ ಆಸಕ್ತಿಯಿಂದ ಬದುಕುತ್ತವೆ.